Search for: ಕಲಬುರ್ಗಿಯವರಿಗೆ ಸಂದ ಪ್ರಶಸ್ತಿ ಹಾಗೂ ಸನ್ಮಾನಗಳು: "ವ್ಯಕ್ತಿಯ ಮುಂದೆ ಎರೆಡು ಆಯ್ಕೆಗಳಿರುತ್ತವೆ. ಒಂದುಃ ವರ್ತಮಾನದಲ್ಲಿ ಬದುಕುವುದಕ್ಕಾಗಿ ಭವಿಷತ್ತಿನಲ್ಲಿ ಶಾಶ್ವತವಾಗಿ ಸಾಯುವುದು. ಇನ್ನೊಂದುಃ ಭವಿಷತ್ತಿನಲ್ಲಿ ಶಾಶ್ವತ ಬದುಕುವುದಕ್ಕಾಗಿ ವರ್ತಮಾನದಲ್ಲಿ ಸಾಯುವುದು." ಭಾವಚಿತ್ರ ಸಂಕುಲಪ್ರಶಸ್ತಿ-ಸನ್ಮಾನ ಸಭೆ ಸಮಾರಂಭ ವಿದೇಶ ಪ್ರವಾಸದ ಭಾವಚಿತ್ರಗಳು ಪರಿವಾರ ಮತ್ತು ಆತ್ಮೀಯರು ವಿಡಿಯೋ ಗ್ಯಾಲರಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನವದೆಹಲಿ-೨೦೦೬. ಕಲಬುರ್ಗಿ ದಂಪತಿಗೆ ಸನ್ಮಾನ, ಸುತ್ತೂರು ಜಗದ್ಗುರು ದೇಶಿಕೇಂದ್ರ ಶಿವಾಚಾರ್ಯರು, ಪ್ರಭುಶಂಕರ, ಮನು ಬಳಿಗಾರ, ಸಿ.ನಾಗಣ್ಣ. ಆಳ್ವಾಸ್ ನುಡಿಸಿರಿ ಅಧ್ಯಕ್ಷತೆ ಡಾ. ವೀರೇಂದ್ರ ಹೆಗ್ಗಡೆ, ಸಚಿವ ವಿ.ಎಸ್.ಆಚಾರ್ಯ, ಕಲಬುರ್ಗಿ, ಮೋಹನ ಆಳ್ವಾ, ವೈದೇಹಿ. ಆಳ್ವಾಸ್ ನುಡಿಸಿರಿ ಅಧ್ಯಕ್ಷತೆ ಕೆ.ಎಸ್.ನಿಸಾರ್ ಅಹ್ಮದ್, ಕಲಬುರ್ಗಿ, ಮೋಹನ ಆಳ್ವಾ, ಚಂದ್ರಶೇಖರ ಕಂಬಾರ ಶಾಸನ ಸಾಹಿತ್ಯ ಪ್ರಶಸ್ತಿ-೨೦೧೪. ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ. ಕರ್ನಾಟಕ ವಿಶ್ವವಿದ್ಯಾಲಯದ ೪೮ನೇ ಘಟಿಕೋತ್ಸವ, ಕುಲಪತಿ ಎ.ಎಂ.ಪಠಾಣ, ಅಬ್ದುಲ್ ಕಲಾಂ, ಶಿಕ್ಷಣ ಸಚಿವ ಗೋವಿಂದೇಗೌಡ, ವಿ.ಎಸ್.ಮಳಿಮಠ. ಬನವಾಸಿಯಲ್ಲಿ ಪಂಪ ಪ್ರಶಸ್ತಿ, ಸಚಿವ ಆರ್.ವಿ.ದೇಶಪಾಂಡೆ, ಸಚಿವೆ ಆರ್.ಲೀಲಾವತಿ ಪ್ರಸಾದ. ಕಲಬುರ್ಗಿ ದಂಪತಿಗೆ ಸನ್ಮಾನ- ಗದುಗಿನ ಸಿದ್ಧಲಿಂಗ ಸ್ವಾಮೀಜಿ ಅವರಿಂದ. ನೃಪತುಂಗ ಪ್ರಶಸ್ತಿ -೨೨-೧೧-೨೦೧೧ ಬೆಂಗಳೂರಿನಲ್ಲಿ ಶ್ರೀಕೃಷ್ಣ ಪ್ರಶಸ್ತಿ- ಪೇಜಾವರ ಶ್ರೀಗಳೊಂದಿಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ-ತಾಳ್ತಜೆ ವಸಂತಕುಮಾರ, ಸಚಿವ ಆರ್. ಅಶೋಕ, ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ, ಮನು ಬಳಿಗಾರ. ಅಣ್ಣೀಗೇರಿ ಪಂಪಭವನದ ಉದ್ಘಾಟನೆಯಲ್ಲಿ ಸನ್ಮಾನ, ಮುಖ್ಯಮಂತ್ರಿ ಜಗದೀಶ ಶಟ್ಟರ ಅವರಿಂದ. ಆಳ್ವಾಸ್ ನುಡಿಸಿರಿ ಡಾ. ಕಲಬುರ್ಗಿಯವರ ನಿವಾಸದಲ್ಲಿಯೇ ರಾಜ್ಯೋತ್ಸವ ಪ್ರಶಸ್ತಿ-ಶಾಂತಾದೇವಿ ಮಾಳವಾಡ, ಕುಲಪಪಿ ಡಾ.ಎಸ್.ರಾಮೇಗೌಡ್,ಜಿಲ್ಲಾಧಿಕಾರಿ ಕೆ.ಶಂಕರಲಿಂಗೇಗೌಡ, ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಶಂಕರ ಬಿದರಿ. ರನ್ನ ಪ್ರಶಸ್ತಿ ಪ್ರದಾನ ಸಮಾರಂಭ.